ಕೇಳದೆ ನಿಮಗೀಗ ಚಿತ್ರದುರ್ಗದಲ್ಲಿ
Posted date: 12 Wed, Oct 2011 ? 09:55:11 AM

ಮಿಂಚು ಪ್ರೊಡಕ್ಷನ್ಸ್ ಲಾಂಛನದಲ್ಲಿ ಸತೀಶ್ ಪ್ರಧಾನ್.ಬಿ. ನಿರ್ದೇಶನದ ಕೇಳದೆ ನಿಮಗೀಗ ಚಿತ್ರದ ಚಿತ್ರೀಕರಣ ಚಿತ್ರದುರ್ಗದ ಸಿಟಿಯಲ್ಲಿ ಮಾತಿನ ಭಾಗದ ಚಿತ್ರಿಕರನ ಹಾಗೂ ಕೋಟೆಯ ಒಳಭಾಗದಲ್ಲಿ ಮಾರಮ್ಮ ಊರಮ್ಮ ಕಣ್ ಬಿಟ್ಟು ನೋಡ್ತಾರೆ ಲವ್ ಸ್ಟೋರಿಯ ಎಂಬ ಯುಗಳ ಗೀತೆಗೆ, ಯಶಸ್ ಸುಪ್ರಿತಾ ಅಭಿನಯದಲ್ಲಿ ನೃತ್ಯ ನಿರ್ದೇಶನ ಮಾಲುರು ಶ್ರಿನಿವಾಸ್. ಯುವರಾಜ ಸಮರ್ಥ್ ನಿರ್ಮಾಣದ ಈ ಚಿತ್ರಕ್ಕೆ ಛಾಯಾಗ್ರಹಣ ಶ್ರೀ.ವೆಂಕಟ್, ಸಂಗೀತ : ವಿ.ಮನೋಹರ್, ಸಂಕಲನ.ಕೆ.ಎಂ.ಪ್ರಕಾಶ್, ಕಲೆ ಥರ್ಮಕೋಲ್ ಶ್ರೀನಿವಾಸ್, ನೃತ್ಯ : ಮಾಲೂರು ಶ್ರೀನಿವಾಸ್, ಸಾಹಸ : ಅಲ್ಟಿಮೇಟ್ ಶಿವು ಡಿಪರೆಂಟ್ ಡ್ಯಾನಿ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ್, ವಿ.ಮನೋಹರ್, ಸತೀಶ್‌ಪ್ರಧಾನ್.ಡಿ. ನಿರ್ವಹಣೆ : ರಂಗಸ್ವಾಮಿ, ತಾರಾಗಣದಲ್ಲಿ : ಯಶಸ್, ಪೂಜಾಗಾಂಧಿ, ಸುಪ್ರಿತ, ರೂಪಾದೇವಿ, ನೀನಾಸಂ ಅಶ್ವಥ್, ಧರ್ಮ, ಬುಲೆಟ್ ಪ್ರಕಾಶ್ ಮುಂತಾದವರು ಅಭಿನಯಿಸುತ್ತಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed